ಸಿದ್ದರಾಮಯ್ಯ ಮತ್ತು ಸಿಎಂ ಇಬ್ರಾಹಿಂ ಜಿಗರಿ ದೋಸ್ತರು. ಈಗ ಇಬ್ರಾಹಿಂ ಅವರೇ ಕಾಂಗ್ರೆಸ್ನಿಂದ ಹೊರನಡೆದಿದ್ದಾರೆ.ಇಬ್ರಾಹಿಂ ಸಾಹೇಬ್ರು ಬಹಳ ಚೆನ್ನಾಗಿ ಭಾಷಣ ಮಾಡ್ತಾರೆ,ಪ್ರಾಸಬದ್ಧವಾಗಿ ಮಾತನಾಡುತ್ತಾರೆ. ಆದರೆ,ಜಾತಿಯ (ಅಲಿಂಗ–ಅಲ್ಪ ಸಂಖ್ಯಾತ ಹಾಗೂ ಲಿಂಗಾಯತ) ಆಧಾರದ ಮೇಲೆ ರಾಜಕೀಯ ಮಾಡ್ತೀವಿ ಅನ್ನೋದು ಮೂರ್ಖತನದ ಪರಮಾವಧಿ ಎಂದು ಟೀಕಿಸಿದರು.