ಪೊಲೀಸರು ಶಾಲು ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ,ಕಾಂಗ್ರೆಸ್ನವರಿಗೆ ಕೇಸರಿ ಕಂಡರೆ ಯಾಕೆ ಅಷ್ಟು ಭಯವೋ ಗೊತ್ತಿಲ್ಲ. ರಾಷ್ಟ್ರಧ್ವಜದಲ್ಲೂ ಕೇಸರಿ ಬಣ್ಣವಿದೆ. ಮುಸ್ಲಿಂ ಕಾನ್ಸ್ಟೆಬಲ್ ನಮಾಜು ಮಾಡಲು ಹೋಗಬೇಕು ಎಂದರೆ ಅವರ ಡ್ರೆಸ್ಕೋಡ್ನಲ್ಲೇ ಹೋಗುತ್ತಾರೆ. ಸಿ.ಎಂ ಆದರೆ ಮುಸ್ಲಿಮರಿಗೆ ಇಷ್ಟು ಕೋಟಿ ಕೊಡ್ತೀವಿ ಎನ್ನುವ ಸಿದ್ದರಾಮಯ್ಯನವರೇ ಹಿಂದೂಗಳಿಗೆ ಎಷ್ಟು ದುಡ್ಡು ಕೊಡ್ತೀರಿ ಹೇಳಿ ಎಂದು ಸವಾಲು ಹಾಕಿದರು.