ಮಾಜಿ ಸಂಸದ ಮಂಜುನಾಥ ಕುನ್ನೂರ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿದರು. ರಾಜ್ಯ ಯುವ ಮೋರ್ಚಾ ಘಟದ ಸದಸ್ಯ ನರಹರಿ ಕಟ್ಟಿ, ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಮುಖಂಡರಾದ ದೇವಣ್ಣ ಚಾಕಲಬ್ಬಿ, ಬಸನಗೌಡ ಮೇಗಳಮನಿ, ಶೈಲಾ ಮುಂದಿನಮನಿ, ಶೋಭಾ ನಿಸೀಮಗೌಡ್ರ, ರುದ್ರಗೌಡ ಪಾಟೀಲ, ಶಿವಾನಂದ ರಾಮಗೇರಿ, ರವಿಕೊಡವಕ್ಕಲಿಗೇರ, ಹರ್ಜಪ್ಪ ಲಮಾಣಿ, ಡಾ.ಮಲ್ಲೇಶಪ್ಪ ಹರಿಜನ, ಬಸವರಾಜ ನಾರಾಯಣಪುರ, ಎಪಿಎಂಸಿ ಅಧ್ಯಕ್ಷ ಸಂಗಪ್ಪ ಕೊಡಲ, ರೇಣುಕಗೌಡ ಪಾಟೀಲ ಇದ್ದರು.