ಓಂಕಾರಣ್ಣನವರ ರಚಿಸಿ, ನಿರ್ದೇಶಿಸಿದ ಕನ್ನಡದ ಪುಣ್ಯಪುರುಷ ಗಳಗನಾಥರ ನಾಟಕ ಜರುಗಿತು. ಏಳು ಜನ ಕವಯತ್ರಿಗಳಾದ ವರ್ಷಿಣಿ ಆರ್. ಧನ್ನಣ್ಣನವರ, ದೀಪಾ ಹೋಳಗಿ, ರೇಣುಕಾ ಓಲೇಕಾರ, ಅಶ್ವಿನಿ ಹವಳಣ್ಣನವರ, ಆರತಿ ಹೊಟ್ಟೀರಪ್ಪನವರ, ಕಲ್ಪನಾ ಉಳ್ಳಗಡ್ಡಿ, ಹನುಮವ್ವ ತಳಗೇರಿ ಕವಯತ್ರಿಯರನ್ನು ವೇದಿಕೆಯ ಗಣ್ಯರು ಸನ್ಮಾನಿಸಿದರು.