ಶಿಕ್ಷಕಿ ರೂಪಾ ಸಜ್ಜನರ,ನಿವೃತ್ತ ಮುಖ್ಯಶಿಕ್ಷಕ ಸಿ.ಎಸ್. ಮರಳಿಹಳ್ಳಿ ಮಾತನಾಡಿದರು.ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷೆ ದಾಕ್ಷಾಯಣಿ ಗಾಣಿಗೇರ ಅಧ್ಯಕ್ಷತೆ ವಹಿಸಿದ್ದರು. ಹುಕ್ಕೇರಿಮಠದ ಅಕ್ಕನ ಬಳಗದ ಅಧ್ಯಕ್ಷೆ ಲಲಿತಾ ಹೊರಡಿ ಆಶಯ ನುಡಿಗಳನ್ನಾಡಿದರು. ಉಪಾಧ್ಯಕ್ಷೆ ಅಮೃತಮ್ಮ ಶೀಲವಂತರ ವಚನ ಚಿಂತನೆ ನಡೆಸಿಕೊಟ್ಟರು. ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಶಿಲ್ಪಾ ಚುರ್ಚಿಹಾಳ, ನಿವೃತ್ತ ಡಿವೈಎಸ್ಪಿ ಮಾಳಗೇರ, ತಮ್ಮನಗೌಡ ತಿಮ್ಮನಗೌಡರ, ಮಹೇಶ್ವರಿ ತಿಮ್ಮನಗೌಡ್ರ ಅತಿಥಿಗಳಾಗಿದ್ದರು.