ಅಗಡಿ ಆನಂದವನದ ಗುರುದತ್ತಮೂರ್ತಿ ಚಕ್ರವರ್ತಿಗಳಿಂದ ಆಶೀರ್ವಚನ ನೀಡಿದರು. ಈ ವೇಳೆ ವಿಪ್ರ ಸಮಾಜದ ಮುಖಂಡರಾದ ಮಹದೇವ ಪಾಟೀಲ, ವಸಂತ ಮೊಕ್ತಾಲಿ, ಮಾಲತೇಶ ಕರ್ಪೂರ, ರಮೇಶ ಕಡಕೋಳ, ರಮೇಶ ಕುಲಕರ್ಣಿ, ಹನುಮಂತನಾಯಕ ಬಾದಾಮಿ, ಕಾಂತೇಶ ಕುಲಕರ್ಣಿ, ದೀವಾಕರ್ ಬಾದಾಮಿ, ದತ್ತಾತ್ರೇಯ ಕುಲಕರ್ಣಿ, ಲಕ್ಷ್ಮಣ ತಾಳಿಕೋಟಿ, ಸೌರಭ್ ಕುಲಕರ್ಣಿ, ಪವನ ಬೊಮ್ಮನಹಳ್ಳಿ, ವಿಕಾಸ ಕುಲಕರ್ಣಿ, ಆದಿತ್ಯ ಸವಣೂರು ಇದ್ದರು.