ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ರಾಘವೇಂದ್ರ ತಹಸೀಲ್ದಾರ್, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಶಂಕ್ರಣ್ಣ ಪ್ಯಾಟಿ, ರಾಮಣ್ಣ ಶೇಷಗಿರಿ, ಪುರಸಭೆ ಸದಸ್ಯ ನಾಗಪ್ಪ ಸವದತ್ತಿ, ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಿಯಾಜ್ ಶೇಖ್, ಮುಖಂಡರಾದ ಸಿ.ಎಸ್. ಬಡಿಗೇರ, ಪುಟ್ಟಪ್ಪ ವಾಸನದ, ನಜೀರ್ ಗಿರಿಸಿನಕೊಪ್ಪ, ಚನ್ನಬಸನಗೌಡ ಪಾಟೀಲ, ಮಖಬೂಲ್ಅಹ್ಮದ್ ಸರ್ವಿಕೇರಿ, ಗುಡ್ಡಪ್ಪ ಸುಂಕದ ಇದ್ದರು.