ಸಭೆಯಲ್ಲಿ ನಗರಸಭಾ ಸದಸ್ಯರಾದ ಇಮಾಮ ಜಾಫರ್ಖಾನ್ ಪಠಾಣ, ನಿಂಗರಾಜ ಶಿವಣ್ಣನವರ, ಗಣೇಶ ಬಿಷ್ಟಣ್ಣನವರ, ಪೀರ್ಸಾಬ್ ಚೋಪದಾರ, ಗಿರೀಶ ತುಪ್ಪದ, ಬಸವರಾಜ ಬೆಳವಡಿ, ಬಾಬುಸಾಬ ಮೋಮಿನಗಾರ, ಶಿವಯೋಗಿ ಹುಲಿಕಂತಿಮಠ, ರತ್ನಾ ಭೀಮಕ್ಕನವರ, ಶಶಿಕಲಾ ಮಾಳಗಿ, ಸಚಿನ್ ಡಂಬಳ, ಮಲ್ಲಿಕಾರ್ಜುನ ಸಾತೇನಹಳ್ಳಿ ಮುಂತಾದವರು ಹಾಜರಿದ್ದರು.