ಸಾಹಿತಿ ಸತೀಶ ಕುಲಕರ್ಣಿ, ಅಭಿಯಾನದ ಸಂಚಾಲಕ ಡಾ.ವಿಠಲ ಭಂಡಾರಿ, ಕೆರಿಮತ್ತಿಹಳ್ಳಿ ಕ.ವಿ.ವಿ. ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಡಾ.ಪ್ರಶಾಂತ ಎಚ್.ವೈ, ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಅಕ್ಷತಾ ಕೆ.ಸಿ., ಜಿಲ್ಲಾ ವಕೀಲರ ಸಂಘದ ಕೆ.ಸಿ. ಪಾವಲಿ, ಕಾರ್ಯದರ್ಶಿ ಪಿ.ಎಂ. ಬೆನ್ನೂರು, ಸೋಮಶೇಖರ ಕೋತಂಬರಿ, ವಿನಾಯಕ ಕುರುಬರ, ನಾರಾಯಣ ಕಾಳೆ, ಬಸವರಾಜ ಪೂಜಾರ, ಬಸವರಾಜ ಭೋವಿ, ಬಸವರಾಜ ಬಿ., ಹೊನ್ನಪ್ಪ ತಗಡಿನಮನಿ ಇದ್ದರು.