ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪೀಣ್ಯ, ದಾಬಸ್ಪೇಟೆ, ಧಾರವಾಡ ಜಿಲ್ಲೆಯ ಬೇಲೂರು, ಗೋಕುಲ ರಸ್ತೆ ಸೇರಿದಂತೆ ಮುಂತಾದ ಕಡೆ ಕೈಗಾರಿಕಾ ಪ್ರದೇಶಗಳಿದ್ದು, ಅಲ್ಲಿ ಟೌನ್ಶಿಪ್ ಸ್ಥಾಪಿಸಲು ಬಹು ದಿನಗಳಿಂದ ಬೇಡಿಕೆಯಿದೆ. ಇದರ ಜೊತೆ ಹಾವೇರಿ ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಲಿರುವ ಟೌನ್ಶಿಪ್ ರಾಜ್ಯಕ್ಕೇ ಮಾದರಿಯಾಗಲಿದೆ ಎಂದರು.