ಸಂಜೀವಕುಮಾರ ನೀರಲಗಿ, ನಾಗೇಂದ್ರ ಕಟಕೋಳ, ವಿ.ಎನ್. ತಿಪ್ಪನಗೌಡ್ರ, ಪರಮೇಶ್ವರ ಮೇಗಳಮನಿ, ಪ್ರೊ.ಶೇಖರ ಭಜಂತ್ರಿ, ಪ್ರೊ.ಮುತ್ತುರಾಜ, ವಿರೂಪಾಕ್ಷ ಹಾವನೂರು, ದಯಾನಂದ ಯಡ್ರಾಮಿ, ಶಂಕರ ಬಿಸರಳ್ಳಿ, ಜಯದೇವ ಕೆರೋಡಿ ಇದ್ದರು.ಎಸ್. ಆರ್. ಹಿರೇಮಠ ಸ್ವಾಗತಿಸಿದರು. ಕಾರ್ಯಕ್ರಮವನ್ನು ನಾಗರಾಜ ನಡುವಿನಮಠ ನಡೆಸಿದರು. ಪೃಥಿರಾಜ ಬೆಟಗೇರಿ ವಂದಿಸಿದರು.