ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಪ್ರಭುದೇವ ಅಜ್ಜಪ್ಪಳವರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿಕ್ಷೇತ್ರ ಮೇಲ್ವಿಚಾರಕ ಮಹಾಲಿಂಗಯ್ಯ ಜಿ.ಎಸ್.,ಕಾರ್ಯಕ್ರಮ ಸಂಘಟಕ ಕೃಷ್ಣಾ ಕುರುಬೆಟ್ಟ ಮಾತನಾಡಿದರು. ಸಹಾಯಕ ಫ್ರಾದ್ಯಾಪಕ ಡಾ.ತಿಪ್ಪಣ್ಣ ಕೆ.ಎಸ್., ಸಂಧ್ಯಾ, ಪ್ರಜಾ ಮತ್ತು ಮೇಘಾ ಅವರು ಎಲ್ಲ ಮಹಿಳೆಯರಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.