ಪ್ರಥಮ ದರ್ಜೆ ಗುತ್ತಿಗೆದಾರ ಎಂ.ಎಂ. ಹಲವಾಗಲ, ಧಾರವಾಡದ ಕಾರ್ಯನಿವಾರ್ಹಕ ಎಂಜಿನಿಯರ್, ರಾಣೆಬೆನ್ನೂರಿನ ಎಕ್ಸಿಕ್ಯೂಟಿವ್ ಎಂಜಿನಿಯರ್ ವಿ.ಎಸ್.ಪವಾರ, ಸಹಾಯಕ ಎಂಜಿನಿಯರ್ ಪುಷ್ಪಲತಾ, ಜ್ಯೂನಿಯರ್ ಎಂಜಿನಿಯರ್ ರೇವಣಪ್ಪ, ಎಇಇ ಅನಿಲ, ಸಹಾಯಕ ಎಂಜಿನಿಯರ್ ಶಂಭು ಇವರ ವಿರುದ್ಧ ಅಧಿಕಾರ ದುರುಪಯೋಗ, ಹಣ ದುರುಪಯೋಗ, ಕರ್ತವ್ಯಲೋಪದ ದೂರು ನೀಡಿದ್ದೇನೆ ಎಂದರು.