ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಲಿಂಗಯ್ಯ ಹಿರೇಮಠ ಅವರನ್ನು ವೆಂಕಟೇಶ ಗಳಗನಾಥ ಮತ್ತು ಅಶ್ವಿನಿ ದಂಪತಿ ಗೌರವಿಸಿದರು. ಪ್ರಭಾಕರರಾವ್ ಮಂಗಳೂರ, ಹನುಮಂತಗೌಡ ಗೊಲ್ಲರ, ನಿಜಲಿಂಗಪ್ಪ ಚನ್ನಪ್ಪ ಕಾಸಂಬಿ, ಕೆ.ಸಿ ಕೋರಿ, ರಾಜೇಂದ್ರ ರಿತ್ತಿ, ಫಕ್ಕೀರಗೌಡ ಮಂಟಗಣಿ ಹಾಗೂ ಶ್ರೀನಿವಾಸಮೂರ್ತಿ ಇದ್ದರು.