ಮುಖ್ಯಮಂತ್ರಿ ಆಪ್ತರಾದ ಚನ್ನು ಪಾಟೀಲ, ಮಂಜುನಾಥ ಉಡಪಿ, ಜಿಲ್ಲಾ ಆರ್ಎಸ್ಎಸ್ ಸಂಚಾಲಕ ಗಂಗಾಧರ ಮಾಮ್ಲೆಶೆಟ್ಟರ, ರಾಜ್ಯ ಬಿಜೆಪಿ ಯುವ ಮೋರ್ಚಾ ಘಟಕದ ಸದಸ್ಯ ನರಹರಿ ಕಟ್ಟಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಶಿವಾನಂಧ ಮ್ಯಾಗೇರಿ, ಬಿಜೆಪಿ ಮುಖಂಡ ಸೋಮಶೇಖರಯ್ಯ ಗೌರಿಮಠ, ಹೊನ್ನಪ್ಪ ಹುಗಾರ, ಗುಡ್ಡಪ್ಪ ಜಲದಿ, ಎಂ.ಎಸ್.ಹೊನ್ನಕೇರಿ, ಬಸವರಾಜ ನಾರಾಯಣಪುರ, ಉಪತಹಶೀಲ್ದಾರ್ ವೆಂಕಟೇಶ ಕುಲಕರ್ಣಿ, ಕಂದಾಯ ನಿರೀಕ್ಷಕ ರಾಕೇಶ್ ಸಮಿತಿ ಅಧ್ಯಕ್ಷ ಈರಣ್ಣ ಬಳಿಗಾರ ಗಣೇಶ ಮೂರ್ತಿಗೆ ಹೂ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು