ಭಾಗ್ಯಾ ಮಾಲತೇಶ ದ್ಯಾವಣ್ಣನವರ ಎಂಬುವರು ಮೃತಪಟ್ಟ ಬಾಲಕಿ. ಸೀರೆಗೆ ಸಿಲುಕಿ ಉಸಿರು ಕಟ್ಟಿಕೊಂಡ ತಕ್ಷಣ ಬಾಲಕಿಯನ್ನು ಸಂಗೂರಿನ ವೈದ್ಯರ ಬಳಿ ತೋರಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಹಾವೇರಿ ನಗರದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಬಾಲಕಿ ಆ ವೇಳೆಗೆ ಮೃತಪಟ್ಟಿದ್ದಳು ಎಂದು ವೈದ್ಯರು ತಿಳಿಸಿದ್ದಾರೆ.