ರೈತ ಮುಖಂಡರಾದ ನೀಲಕಂಠಗೌಡ ಪಾಟೀಲ, ಶಿವಾನಂದ ಗಾಣಿಗೇರ, ಈರಣ್ಣ ಸಮಗೊಂಡ, ಸಿದ್ದಪ್ಪ ಮೊಸಳಿ, ಧುಂಡಸಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಿವಾನಂದ ದಾವಣಗೆರೆ, ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಪಾರ್ವತಿ, ಮಲ್ಲನಗೌಡ ಹೊಗಿ, ಪ್ರಕಾಶ ಪಾಟೀಲ, ಪ್ರೌಭುಗೌಡ ಪಾಟೀಲ, ಬಾಹುಬಲಿ ಧರೆಣ್ಣಪ್ಪನವರ, ಗಾಯತ್ರಿ ಔಂದಕರ, ಬಸವರಾಜ ಬೂದಿಹಾಳ, ಶ್ರೀಕಾಂತ ಕೋಳೂರ, ಯಲ್ಲಪ್ಪ ಹೊಸಮನಿ, ರುದ್ರಪ್ಪ ಕ್ಷೌರದ, ಗದಿಗೆಮ್ಮ ಹಿರೇಮಠ ಇದ್ದರು.