ಬೆಂಗಳೂರಿನ ಸಿದ್ದಬಸವ ನಂಜಯ್ಯ, ಎರಡು ವರ್ಷಗಳಿಂದ ಹಾವೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ವಿರುದ್ಧ ಶಿಗ್ಗಾವಿ ತಾಲ್ಲೂಕು ಶಿಶುವಿನಾಳದ ಕೂಲಿಕಾರ್ಮಿಕ ಮಂಜಪ್ಪ ಎಂ.ಮಾದರ ದೂರು ಕೊಟ್ಟಿದ್ದರು.ಡಿಎಸ್ಪಿ ಪ್ರಹ್ಲಾದ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಸುದರ್ಶನ್ ಹಾಗೂ ಬಸವರಾಜ್ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದೆ.