ನಗರದಲ್ಲಿ ಹಂದಿಗಳ ಹಾವಳಿ ವಿಪರೀತವಾಗಿದೆ. ಚರಂಡಿಗಳ ಕೊಳಚೆಯನ್ನು ರಸ್ತೆಗೆ ಹರಡುವುದು, ಕಸ ಕೆದರುವುದು, ಕಿರುಚುವುದು ಮುಂತಾದ ಉಪಟಳದಿಂದ ನಾಗರಿಕರು ಬೇಸತ್ತಿದ್ದಾರೆ. ಹಂದಿಗಳು ಸಾರ್ವಜನಿಕರ ಸಂಚಾರಕ್ಕೂ ತೊಂದರೆ ಮಾಡಿ, ಜೀವಹಾನಿಗೂ ಕಾರಣವಾಗಿವೆ. ಹೀಗಾಗಿ ಹಂದಿ ಕಾರ್ಯಾಚರಣೆ ನಡೆಸಬೇಕು ಎಂದು ನಾಗರಿಕರು ಮನವಿ ಮಾಡಿದ್ದರು.