‘ಸತ್ಯದ ಬಲದಿಂದ ಅಸತ್ಯ ಅಳಿಯುತ್ತದೆ. ಅಮೂಲ್ಯವಾದ ಸ್ಪರ್ಶ ಮಣಿಯ ಸೋಂಕಿನ ಬಲದಿಂದ ಕಬ್ಬಿಣ ಮುಂತಾದ ಅವರೋಹಗಳು ರೂಪಾಂತರ ಪಡೆಯುತ್ತವೆ. ನೀರಿನಲ್ಲಿ ತೊಯ್ದ ಕಬ್ಬಿಣವು ಬಲು ಬೇಗ ತುಕ್ಕು ಹಿಡಿದು ಪ್ರಯೋಜನಕ್ಕೆ ಬಾರದ ವಸ್ತುವಾಗಿರುತ್ತದೆ. ಅದಕ್ಕೆ ಪರುಷ ಮಣಿಯ ಸ್ಪರ್ಶದಿಂದ ಕಬ್ಬಿಣವು ಭಿನ್ನ ರೂಪ ತಾಳುತ್ತದೆ. ಅಂತೆಯೇ ಶರಣರ ಒಡನಾಟ ಮತ್ತು ಅವರ ಅನುಭವದ ನುಡಿಗ ಭವರೋಗ ನಿವಾರಣೆಯಾಗುವುದು ಎಂದರು.