ಕದಳಿ ಮಹಿಳಾ ವೇದಿಕೆ ಜಿಲ್ಲಾ ಉಪಾಧ್ಯಕ್ಷೆ ಅಮೃತಮ್ಮ ಶೀಲವಂತರ, ಹುಕ್ಕೇರಿಮಠದ ಅಕ್ಕನ ಬಳಗದ ಅಧ್ಯಕ್ಷೆ ಚಂಪಾ ಹುಣಸಿಕಟ್ಟಿ ಅತಿಥಿಗಳಾಗಿದ್ದರು. ಬೆಳಗಾವಿಯ ಉಪನ್ಯಾಸಕಿ ಮಂಜುಶ್ರೀ ಹಾವಣ್ಣನವರ ವಚನ ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಸಂಚಾಲಕ ಶಿವರಾಜ ಉಜ್ಜನಿ, ಡಾವಣಗೆರೆ ಜಿಲ್ಲಾ ಸಂಚಾಲಕ ಶಿವಬಸಯ್ಯ ಚರಂತಿಮಠ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಡಾ.ಸುಮಾ ಹಡಪದ, ಸಂಚಾಲಕ ಫಕ್ಕೀರಶೆಟ್ರು ಅಂಗಡಿ, ಜ್ಯೋತಿ ಜಂಬಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಚನ ಗೋಷ್ಠಿ ಕಾರ್ಯಕ್ರಮ ಭಕ್ತರ ಗಮನಸೆಳೆಯಿತು.