‘ಸಿದ್ಧಸಿರಿಯು’ ಲಾಭ–ನಷ್ಟದ ಲೆಕ್ಕಾಚಾರಕ್ಕೆ ಮಾತ್ರ ಸೀಮಿತವಾಗದೆ, ರೈತರಿಗೆ ಗೋದಾಮು ನಿರ್ಮಾಣ, 5100 ಮೆಟ್ರಿಕ್ ಟನ್ ಸಾಮರ್ಥ್ಯದ ಶೀತಲೀಕರಣ ಘಟಕ, ‘ಸಿದ್ಧಸಿರಿ ಕೃಷಿ ಕೇಂದ್ರ’,‘ಸಿದ್ಧಸಿರಿ ಇಂಧನ ಕೇಂದ್ರ’ ‘ಶುದ್ಧ ನೀರಿನ ಘಟಕ’, ಗೋಶಾಲೆ, ವಿಭೂತಿ ತಯಾರಿಕೆ, ಡಯಾಲಿಸಿಸ್ ಕೇಂದ್ರ ನಡೆಸುವ ಮಾಡುವ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದು ಹೇಳಿದರು.