ಅಕ್ಕಿಆಲೂರ ವಿರಕ್ತಮಠದ ಶಿವಬಸವ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ದೇವಸ್ಥಾನ ಸಮಿತಿಯ ಅಮರೇಂದ್ರ ಎಸ್. ಲಕ್ಷ್ಮಣ ಶೇಷಗಿರಿ, ಫಕ್ಕೀರಪ್ಪ ವಾಲಿಕಾರ, ಶಾಂತಪ್ಪ ಯತ್ನಳ್ಳಿ, ಗೋವಿಂದಪ್ಪ ವಾಲಿಕಾರ, ಶಾಂತಕುಮಾರ ನಾಯ್ಕ, ದೇವಿಂದ್ರಪ್ಪ ಬಿದರಕೊಪ್ಪ, ಪರಮೇಶ ನಾಯ್ಕ, ಸುಭಾಸಚಂದ್ರ ಬಿದರಕೊಪ್ಪ, ಮೂಕಣ್ಣ ಕುರಡಿ, ಬಸನಗೌಡ ಪಾಟೀಲ, ಕೃಷ್ಣಪ್ಪ ಹುಣಸಿಕಟ್ಟಿ, ಶಂಕ್ರಪ್ಪ ಅಸುಂಡಿ, ಹನುಮಂತ್ಪ ಪೂಜಾರ ಇದ್ದರು.