ರಾಣೆಬೆನ್ನೂರು ತಾಲ್ಲೂಕು ಕುಮಾರಪಟ್ಟಣದ ಆದಿತ್ಯ ಬಿರ್ಲಾ ಪಬ್ಲಿಕ್ ಸ್ಕೂಲ್ನ ಪ್ರಮಥ ಎಸ್.ದೇವಾಂಗದ, ಹಾವೇರಿಯ ಕೇಂದ್ರೀಯ ವಿದ್ಯಾಲಯದ ಸೃಜನ್ ಹಾಗೂ ಶಿಗ್ಗಾವಿಯ ಮಾಮ್ಲೆ ದೇಸಾಯಿ ಸ್ಕೂಲ್ನ ಅಕ್ಕಮ್ಮ ದೊಡ್ಡಮನಿ ಅವರು ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ ಎಂದು ಡಯಟ್ ಪ್ರಾಂಶುಪಾಲ ಜಿ.ಎಂ. ಬಸವಲಿಂಗಪ್ಪ ಪ್ರಕಟಣೆ ತಿಳಿಸಿದ್ದಾರೆ.