ಬೆಂಗಳೂರು ರಾಮಾನುಜ ಮಠದ ಶ್ರೀದಂಡಿ ರಾಮಾನುಜ ಜೀಯರ್, ಕನಕ ಗುರುಪೀಠದ ಆಡಳಿತಾಧಿಕಾರಿ ಎಸ್.ಎಫ್.ಎನ್. ಗಾಜಿಗೌಡ್ರ, ಧರ್ಮದರ್ಶಿ ಶಂಕ್ರಣ್ಣ ಮಾತನವರ, ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮಾರುತಿ ಹರಿಹರ, ಪ್ರಧಾನ ಕಾರ್ಯದರ್ಶಿ ಹನುಮಂತಗೌಡ ಗಾಜಿಗೌಡ್ರ, ರಾಜೇಂದ್ರ ಹಾವೇರಣ್ಣನವರ, ಪ್ರದೇಶ ಕುರುಬರ ಸಂಘದ ನಿರ್ದೇಶಕ, ಸಿದ್ದಣ್ಣ ಲಿಂಗಮ್ಮನವರ ಉಪಸ್ಥಿತರಿದ್ದರು.