ಸಮಾರಂಭದ ಅಧ್ಯಕ್ಷತೆಯನ್ನು ವಿಭಾಗಾಧಿಕಾರಿ ಎಸ್. ವೀರಣ್ಣ ವಹಿಸಿದ್ದರು.ಮಾಜಿ ಸಂಘಟನಾ ಕಾರ್ಯದರ್ಶಿಗಳಾದ ಸಿ.ಎನ್ ಬಡ್ನಿ, ಅಶೋಕ ಸಾಳುಂಕೆ, ಲೆಕ್ಕಾಧಿಕಾರಿ ಅಮಾನುಲ್ಲಾ, ಪುಷ್ಪಾ ಹೆಬ್ಬಾಳ, ಹಾನಗಲ್ಲ ರೈತ ಸಂಘದ ಮರಿಗೌಡಾ ಪಾಟೀಲ ಇದ್ದರು.ಎಸ್.ವಿ. ಕುಲಕರ್ಣಿ ಸ್ವಾಗತಿಸಿದರು. ಬಸವರಾಜ ಕೋಟಿ ಕಾರ್ಯಕ್ರಮ ನಡೆಸಿಕೊಟ್ಟರು. ಕೆ.ಎನ್. ಅಗಡಿ ವಂದಿಸಿದರು.