ಹಾವೇರಿಯ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ, ಮುತ್ತಣ್ಣ ಗುಡಗೇರಿ, ಚನ್ನಪ್ಪ ಮರಡೂರ, ರಾಜು ತರ್ಲಗಟ್ಟ, ಸಿದ್ದಪ್ಪ ಬ್ಯಾತನಾಳ, ಉಪಾಧ್ಯಕ್ಷರಾದ ಭುವನೇಶ್ವರಿ ಶಿಡ್ಲಾಪುರ, ನೂರ್ ಅಹ್ಮದ್ ಮುಲ್ಲಾ, ಕರಬಸಪ್ಪ ಜಟ್ಟಪ್ಪನವರ, ಸತೀಶ ದೇಸೂರ, ಗೋಣೇಪ್ಪ ಕರಿಗಾರ, ಜಗದೀಶ ಬಳ್ಳಾರಿ ಇದ್ದರು.