ನಿವೃತ್ತ ಪೋಲಿಸ್ ಅಧಿಕಾರಿ ರುದ್ರಮುನಿ ಸ್ವಾಮಿ ಹಾಗೂ ಹಾವೇರಿ ಛಲವಾದಿ ಜಿಲ್ಲಾ ಘಟಕದ ಅಧ್ಯಕ್ಷ ಶಂಭು ಕಳಸದಮಾತನಾಡಿದರು.ಛಲವಾದಿ ಸಂಘದ ಹಿರಿಯ ಮುಖಂಡರಾದ ಎನ್.ಬಿ.ಕಾಳೇ, ಪಿ.ಡಿ.ಸಾವಕ್ಕನವರ, ಕಾರ್ಯದರ್ಶಿ ರಾಘವೇಂದ್ರ ಕನವಳ್ಳಿ, ಮಂಜುನಾಥ, ಗೌರವಾಧ್ಯಕ್ಷ ನಿಂಗಪ್ಪ ಗಾಳೆಮ್ಮನವರ, ಖಜಾಂಚಿ ಸತೀಶ ಕಾಟೇನಹಳ್ಳಿ ಹಾಗೂ ಪದಾಧಿಕಾರಿಗಳು ಇದ್ದರು. ಮಂಜುನಾಥ ಕರ್ಜಗಿ ನಿರೂಪಣೆ ಮಾಡಿದರು.