ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಗೌರವಾಧ್ಯಕ್ಷರಾಗಿ ದತ್ತಾತ್ರೇಯ ನಾಡಿಗೇರ, ಅಧ್ಯಕ್ಷರಾಗಿ ರವೀಂದ್ರ ಪಾಟೀಲ್, ಉಪಾಧ್ಯಕ್ಷರಾಗಿ ಶಶಿಧರ ಎಸ್.ಕುಲಕರ್ಣಿ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ ಆರ್.ಪಾಟೀಲ, ಸಹ ಕಾರ್ಯದರ್ಶಿಯಾಗಿ ರಾಮಸ್ವಾಮಿ ಪಾಟೀಲ, ಖಜಾಂಚಿಯಾಗಿ ಸುಧೀಂದ್ರ ಕದರಮಂಡಲಗಿ, ಸಂಘಟನಾ ಕಾರ್ಯದರ್ಶಿಗಳಾಗಿ ಸತೀಶ ಸಮೇರಾಯರ್, ಮಾರುತಿರಾಯ ಸಮೇರಾಯರ್ ಹಾಗೂ ಸದಸ್ಯರಾಗಿ ವೆಂಕಟೇಶ ಸಮೇರಾಯರ್, ತಿಮ್ಮಯ್ಯ ಸಮೇರಾಯರ್ ಆಯ್ಕೆಯಾಗಿದ್ದಾರೆ.