‘ಪಾಶ್ಚಾತ್ಯ ಸಂಸ್ಕೃತಿಯತ್ತ ಮಾರು ಹೋಗುತ್ತಿರುವ ಯುವಜನಾಂಗಕ್ಕೆ, ನಮ್ಮ ಸಂಸ್ಕೃತಿ ನಡವಳಿಕೆಗಳು ಆಚಾರ-ವಿಚಾರಗಳ ಕುರಿತಾಗಿ ತಿಳಿವಳಿಕೆ ಹೇಳುವ ಪರಿಸ್ಥಿತಿ ಉಂಟಾಗಿರುವುದು ವಿಪರ್ಯಾಸ. ಕನ್ನಡ ನಾಡಿನಲ್ಲಿ ಅನೇಕ ಜನಪದ ಕಲಾ ಪ್ರಕಾರಗಳಿದ್ದು, ಅವುಗಳನ್ನು ಉಳಿಸಿ ಬೆಳೆಸುವಲ್ಲಿ ಯುವಜನರ ಪಾತ್ರ ಮುಖ್ಯವಾದುದು ಎಂದು ಅಭಿಪ್ರಾಯಪಟ್ಟರು.