ಡಾ.ಪರಮೇಶ ಹುಬ್ಬಳ್ಳಿ ಪ್ರಸ್ತಾವಿಕವಾಗಿ ಮಾತನಾಡಿದರು.ಡಾ.ಎಚ್.ಸಿ. ಪಾಟೀಲ್, ಡಾ.ಗಂಗಾಧರ ಸುಕ್ತೆ, ಡಾ.ವಿಜಯಕುಮಾರ್ ಹಳಕಟ್ಟಿ, ಡಾ.ಬೀರೇಶ ಸಣ್ಣಪುಟ್ಟಕ್ಕನವರ, ಡಾ.ರಂಗನಾಥ ಗುಡಿಸಾಗರ, ಡಾ.ರಾಘವೇಂದ್ರ ಕಿತ್ತೂರ, ಡಾ.ಅಣ್ಣಪ್ಪ ಸ್ವಾಮಿ, ಡಾ.ಸುರೇಶ ಮಾಗೋಡ, ಡಾ.ಕವಿರಾಜ ಐರಣಿ ಅವರು ಉತ್ತಮ ತಳಿಯ ರಾಸುಗಳ ಆಯ್ಕೆಯ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು. ಉಪನಿರ್ದೇಶಕರಾದ (ಪಾಲಿಕ್ಲಿನಿಕ್) ಡಾ.ಗೋಪಿನಾಥ ಇದ್ದರು.