ಆಸಂಗಿಯ ವೀರಬಸವ ದೇವರು ಶಿವಲಿಂಗೇಶ್ವರ ಪುರಾಣವನ್ನು ಹೇಳಿದರು.ವೀರಣ್ಣ ಅಂಗಡಿ, ಎಸ್.ಆರ್.ಮಾಗನೂರ, ರಾಚಪ್ಪ ಲಂಬಿ, ಮಲ್ಲಿಕಾರ್ಜುನ ಸಾತೇನಹಳ್ಳಿ, ವೀರಣ್ಣ ವಳಸಂಗದ, ಶಿವಯೋಗೆಪ್ಪ ಅರಣಿ, ಎಂ.ಸಿ.ಮಳಿಮಠ, ತಮ್ಮಣ್ಣ ಮುದ್ದಿ, ಜೆ.ಬಿ.ಸಾವಿರಮಠ. ಕೆ.ಆರ್. ನಾಶೀಪುರ, ಶಿವಕುಮಾರ ಹಡಗಲಿ, ಚನ್ನಪ್ಪ ಹಳಕೊಪ್ಪ ಇದ್ದರು.