ರಂಗ ನಿರ್ದೇಶಕ ನಿನಾಸಂ ಕೆ.ಜಿ.ಮಹಾಬಲೇಶ್ವರ ನಿರ್ದೇಶನ, ಉಮೇಶ ಸಾಲಿಯಾನ ಸಹ ನಿರ್ದೇಶನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಪರಿಕಲ್ಪನೆ, ಮೈಸೂರು ರಂಗಾಯಣದ ನಿರ್ದೇಶಕಿ ಭಾಗೀರತಿ ಕದಂ ನಿರ್ವಹಣೆ, ಜಗದೀಶ್ ಮನೆವಾರ್ತೆ ಮತ್ತು ಕೃಷ್ಣಕುಮಾರ ನಾರ್ಣಕಜೆ ರಂಗರೂಪದೊಂದಿಗೆ ಪ್ರದರ್ಶನ ಕಾಣಲಿದೆ.