‘1989ರಲ್ಲಿ ಬಂಕಾಪುರದಅನುದಾನ ರಹಿತ ಕೀರ್ತಿ ಪ್ರೌಢಶಾಲೆಯಲ್ಲಿಕನ್ನಡ ಭಾಷಾ ಶಿಕ್ಷಕಿಯಾಗಿ, 2006ವರೆಗೆ ಉಚಿತ ಸೇವೆ ಸಲ್ಲಿಸಿದ್ದೇನೆ. ನಂತರ 12 ವರ್ಷ 7 ತಿಂಗಳು ಸರ್ಕಾರದ ವೇತನ ಪಡೆದು ಕರ್ತವ್ಯ ನಿರ್ವಹಿಸಿದ್ದೇನೆ. 2018ರಲ್ಲಿ ನಿವೃತ್ತಿಯಾಗಿದ್ದು, ತಿಂಗಳಿಗೆ ಸುಮಾರು 21 ಸಾವಿರ ಪಿಂಚಣಿ ಬರಬೇಕಿತ್ತು. ಇದುವರೆಗೆ ಪಿಂಚಣಿ ಹಣವೇ ಬಂದಿಲ್ಲ’ ಎಂದು ಅಳಲು ತೋಡಿಕೊಂಡರು.