ಸಂಘ –ಸಂಸ್ಥೆ ಅಥವಾ ವ್ಯಕ್ತಿಗಳು ವೈಯಕ್ತಿಕವಾಗಿ ದಾನ ನೀಡಬಹುದು. ಸಂತ್ರಸ್ತರಿಗೆ ನೆರವು ನೀಡಲು ಇಚ್ಛಿಸಿದ ದಾನಿಗಳು, ಸಂಘ, ಸಂಸ್ಥೆಗಳು ನೇರವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ಅಥವಾ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಖಾತೆಗೆ ಹಣ ತಲುಪಿಸಬೇಕು. ಯಾವುದೇ ಬೇರೆ ಖಾತೆಗಳು ಅಥವಾ ವ್ಯಕ್ತಿಗಳಿಗೆ ತಲುಪಿಸುವಂತಿಲ್ಲ ಎಂದು ತಿಳಿಸಿದ್ದಾರೆ.