‘ಯಡಿಯೂರಪ್ಪ ಹೇಳತಿದ್ದಾರೆ; ಇನ್ನೂ 50 ವರ್ಷ ಕಾಂಗ್ರೆಸ್ ಅಧಿಕಾರಕ್ಕ ಬರಲ್ಲ ಅಂಥ. ಈ ಯಡಿಯೂರಪ್ಪ ಅವರನ್ನ ಹೆದರಿಸಿ ಬಿಟ್ಟಿದ್ದಾರೆ. ನಮ್ಮ ವಿರುದ್ಧ ಹೋದರೆ ಇಡಿ, ಇನ್ಕಂ ಟ್ಯಾಕ್ಸ್ನವ್ರನ್ನ ಬಿಟ್ಟು ತನಿಖೆ ಮಾಡಿಸ್ತೀವಿ ಎಂದಿದ್ದಾರೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಯಶವಂತ ಸಿನ್ಹಾ ಅಂಥವರನ್ನೇ ಇವರು ಬಿಟ್ಟಿಲ್ಲ. ಯಡಿಯೂರಪ್ಪ ಅವರನ್ನು ಬಿಡತಾರಾ? ಉಪಯೋಗಿಸಿ ಎಸೆಯೋದು ಬಿಜೆಪಿ ಸಂಸ್ಕೃತಿ. ಯಡಿಯೂರಪ್ಪ ಮೇಲೆ ತೂಗುಗತ್ತಿ ನೇತಾಡುತಿದೆ’ ಎಂದು ಹರಿಹಾಯ್ದರು.