ಸಾಂಕೇತಿಕವಾಗಿ ಐದು ಜನ ನವ ಸಾಕ್ಷರರಿಗೆ ಕಲಿಕಾ ಪ್ರಮಾಣ ಪತ್ರ ವಿತರಿಸಿದರು. ಡಿವೈಎಸ್ಪಿ ವಿಜಯಕುಮಾರ ಸಂತೋಷ, ಡಿ.ಡಿ.ಪಿ.ಐ ಅಂದಾನೆಪ್ಪ ವಡಗೇರಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಸನಗೌಡ ಪಾಟೀಲ, ಸರ್ವ ಶಿಕ್ಷಣ ಅಭಿಯಾನದ ಎಸ್.ಎಸ್ ಅಡಿಗ, ವಿಷಯ ಪರಿವೀಕ್ಷಕರಾದ ದೇವೆಂದ್ರಪ್ಪ ಬಸಮ್ಮನವರ, ಮಂಜಪ್ಪ ಆರ್, ಈರಪ್ಪ ಲಮಾಣಿ ಇದ್ದರು.