ಆರೆಮಲ್ಲಾಪುರ ಗ್ರಾಮದ ಮರಾಠ ಸಮಾಜದ ತುಳಜಾಭವಾನಿ ದೇವಸ್ಥಾನ ನಿರ್ಮಾಣಕ್ಕೆ ಯಾರೂ ದುಡ್ಡು ಕೊಡಬೇಡಿ ಎಂದು ಹೇಳಿ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿ, ಅವಮಾನ ಮಾಡಿದ್ದರಿಂದ ಅವರಿಗೆ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ನೈತಿಕ ಹಕ್ಕಿಲ್ಲ ಎಂದು ಹೇಳಿ ಮರಾಠ ಸಮಾಜದ ಮುಖಂಡರು ಮತ್ತು ಗ್ರಾಮಸ್ಥರು ಅಂದು ವಿರೋಧ ವ್ಯಕ್ತಪಡಿಸಿದ್ದರು.