ಶಾಂತಿನಗರ ವಿಧಾನಸಭಾ ಕ್ಷೇತ್ರದ ಸಂಚಾರ ದಳದ ಅಧಿಕಾರಿ ಲಾಲ್ಸಿಂಗ್ ಲಮಾಣಿ ದೂರು ನೀಡಿದ್ದರು. ಶಿವಕುಮಾರ್ ಅವರ ಜತೆಗೆ ಕೆಪಿಸಿಸಿ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ. ಬಿ.ಎಂ.ಪಟೇಲ್ ಪಾಂಡು, ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಪುಟ್ಟಸ್ವಾಮಿ, ಪದಾಧಿಕಾರಿ ಗಿರಿಗೌಡ, ಆರೋಗ್ಯ ಇಲಾಖೆಯ ಎಫ್ಡಿಎಗಳಾದ ಜಗನ್ನಾಥ್, ರಮೇಶ್, ಫ್ರಾಂಕ್ಲಿನ್, ಕುಮಾರ್, ಕೃಷ್ಣೇಗೌಡ ಸೇರಿದಂತೆ ಹಲವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಕಬ್ಬನ್ ಪಾರ್ಕ್ ಪೊಲೀಸರು ತಿಳಿಸಿದರು.