ಸಾಗರ: ಜಾನುವಾರನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಆರೋಪದ ಮೇರೆಗೆ ತಾಲ್ಲೂಕಿನ ತಾಳಗುಪ್ಪ ಗ್ರಾಮದಲ್ಲಿ ಮೂವರನ್ನು ಗ್ರಾಮಾಂತರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಸಿದ್ದಾಪುರ ತಾಲ್ಲೂಕಿನ ನೆಜ್ಜೂರು ಗ್ರಾಮದ ಭೀರಪ್ಪ, ಗಣಪತಿ, ಆಯನೂರು ವಾಸಿ ಶ್ರೀಕಾಂತ ಅವರು ಟಾಟಾಏಸ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ವಾಹನ ಹಾಗೂ ಜಾನುವಾರುನು ವಶಕ್ಕೆ ಪಡೆದಿದ್ದಾರೆ.