‘2021–22ನೇ ಸಾಲಿನಲ್ಲಿ ಎಂಟು ಜಿಲ್ಲೆಗಳಿಂದ ಒಟ್ಟು 39,372 ಫಲಾನುಭವಿಗಳ ಆಯ್ಕೆ ಗುರಿ ನಿಗಡಿಪಡಿಸಲಾಗಿದೆ. ಇದರಲ್ಲಿ ಕಲಬುರಗಿ– 7,419, ಬಳ್ಳಾರಿ–3,030, ಬೀದರ್– 5,329, ಕೊಪ್ಪಳ– 4,409, ರಾಯಚೂರು– 5,369, ವಿಜಯನಗರ– 3,914, ವಿಜಯಪುರ– 6,255 ಹಾಗೂ ಯಾದಗಿರಿ– 3,647 ಫಲಾನುಭವಿಗಳ ಗುರಿ ಹಾಕಿಕೊಳ್ಳಲಾಗಿತ್ತು’ ಎಂದು ಅವರು ಹೇಳಿದ್ದಾರೆ.