ಎಸ್ಪಿ ಸಿಮಿ ಮರಿಯಮ್ ಜಾರ್ಜ್ ಹಾಗೂ ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಅವರಮಾರ್ಗದರ್ಶನದಲ್ಲಿ ಡಿಎಸ್ಪಿ ಮಲ್ಲಿಕಾರ್ಜುನ ಸಾಲಿ ನೇತೃತ್ವದಲ್ಲಿ ಆಳಂದ ಸಿಪಿಐ ಎಸ್.ಮಂಜುನಾಥ, ಪಿಎಸ್ಐಗಳಾದ ಮಹಾಂತೇಶ ಪಾಟೀಲ, ಇಂದುಮತಿ, ಸಿಬ್ಬಂದಿಯಾದ ಪ್ರಭಾವತಿ, ಚಂದ್ರಕಾಂತ, ಲಕ್ಷ್ಮಣ, ಸಿದ್ಧರಾಮ, ಮಲ್ಲಿಕಾರ್ಜುನ ಗೋಟೂರ, ಶಿವಲಿಂಗಪ್ಪ, ಮಹಿಬೂಬ್ ಶೇಖ್, ಚಂದ್ರಶೇಖರ, ಮಲ್ಲಿನಾಥ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.