<p><strong>ಕಲಬುರ್ಗಿ:</strong> ಸೇಡಂ ತಾಲ್ಲೂಕು ಕೋಡ್ಲಾ ಬಳಿ ಇರುವ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಉಪಕರಣ ಸಾಗಿಸುವ ಬೆಲ್ಟ್ನಲ್ಲಿ ಸಿಲುಕಿ ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.</p>.<p>ಗಾಯಾಳುಗಳನ್ನು ಕಲಬುರ್ಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p>ಜಿಲ್ಲೆಯ ಬಟಗೇರಾದ ದೇವೀಂದ್ರಪ್ಪ, ಅಳ್ಳೊಳ್ಳಿಯ ಲಕ್ಷ್ಮಣ, ಕೋಡ್ಲಾದ ರವಿಕುಮಾರ, ಬಂಕಲಗಾದ ಮಲ್ಲಪ್ಪ, ರಾಜಸ್ಥಾನದ ಮನೋಜ್ ಗಾಯಗೊಂಡ ಕಾರ್ಮಿಕರು.</p>.<p>ಆಗಸ್ಟ್ 2ರಂದು ಇದೇ ಕಾರ್ಖಾನೆಯಲ್ಲಿ ಕ್ರೇನ್ ತುಂಡಾಗಿ ಆರು ಕಾರ್ಮಿಕರು ಮೃತಪಟ್ಟಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ:</strong> ಸೇಡಂ ತಾಲ್ಲೂಕು ಕೋಡ್ಲಾ ಬಳಿ ಇರುವ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಉಪಕರಣ ಸಾಗಿಸುವ ಬೆಲ್ಟ್ನಲ್ಲಿ ಸಿಲುಕಿ ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.</p>.<p>ಗಾಯಾಳುಗಳನ್ನು ಕಲಬುರ್ಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p>ಜಿಲ್ಲೆಯ ಬಟಗೇರಾದ ದೇವೀಂದ್ರಪ್ಪ, ಅಳ್ಳೊಳ್ಳಿಯ ಲಕ್ಷ್ಮಣ, ಕೋಡ್ಲಾದ ರವಿಕುಮಾರ, ಬಂಕಲಗಾದ ಮಲ್ಲಪ್ಪ, ರಾಜಸ್ಥಾನದ ಮನೋಜ್ ಗಾಯಗೊಂಡ ಕಾರ್ಮಿಕರು.</p>.<p>ಆಗಸ್ಟ್ 2ರಂದು ಇದೇ ಕಾರ್ಖಾನೆಯಲ್ಲಿ ಕ್ರೇನ್ ತುಂಡಾಗಿ ಆರು ಕಾರ್ಮಿಕರು ಮೃತಪಟ್ಟಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>