ಮೆರವಣಿಗೆಯು ಎಸ್ವಿಪಿ ವೃತ್ತ ಹಾಯ್ದು ಜಗತ್ ಸರ್ಕಲ್ ಮಖಾಂತರಮತ್ತೆದೇವಸ್ಥಾನತಲುಪಿತು. ಮಾಶಾಳದ ಸಿದ್ಧಲಿಂಗೇಶ್ವರ ಸಂಸ್ಥಾನದ ಕೇದಾರ ಸ್ವಾಮೀಜಿ, ಡಾ. ಅಪ್ಪಾರಾವ ದೇವಿ ಮಹಾರಾಜ, ಡಾ.ರೇವಣಸಿದ್ದ ಶಿವಾಚಾರ್ಯರು, ಮಹೇಶ್ವರಾನಂದ ಗುರೂಜಿ, ವಿಜಯಮಹಾಂತ ಅಪ್ಪ, ಏಕಡಂಡಿಗಿ ಮಠದ ಸ್ವಾಮೀಜಿ, ಡಾ. ಅಲೋಕ ಪಾಟೀಲ, ಟ್ರಸ್ಟ್ನ ಮಾಲಾಕಣ್ಣಿ, ಮಾಲಾ ದಣ್ಣುರ, ಕಲ್ಯಾಣರಾವ ಪಾಟೀಲ, ಮಹೇಶಚಂದ್ರ ಪಾಟೀಲ ಇದ್ದರು.