ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಮತ್ತು ‘ಮಾಯೆ’

Last Updated 28 ಮೇ 2018, 19:30 IST
ಅಕ್ಷರ ಗಾತ್ರ

ನಾಗೇಶ ಹೆಗಡೆಯವರ ‘ದೂಳು ಪ್ರಳಯಕ್ಕೆ ಉತ್ತರ ಭಾರತ ತತ್ತರ’ (ವಿಜ್ಞಾನ ವಿಶೇಷ, ಪ್ರ.ವಾ., ಮೇ 17), ನಮಗೆ ಅಷ್ಟಾಗಿ ಗೊತ್ತಿರದಿದ್ದ ‘ದೂಳು ಮಾರಿ’ಯ ಭಯಜನಕ ಮಹಾ ಮಾಹಿತಿಯನ್ನು ಪೂರೈಸಿತು! ಮಾಹಿತಿಯ ಮಾತಿರಲಿ, ಹೆಗಡೆಯವರ ಕಾವ್ಯಾತ್ಮಕ ನಿರೂಪಣೆಯ ‘ಮಾಯೆ’ಗೆ ಯಾರೂ ಮಾರುಹೋಗಬೇಕು.

ಈ ಜಾಗತಿಕ ಪ್ರಾಕೃತಿಕ ಘೋರ ವಿಕೋಪದ ಮುಂದೆ ನರನೊಂದು ಇರುವೆ, ಸ್ವಯಂಕೃತಾಪರಾಧದಿಂದ ಮುಂದೊಮ್ಮೆ ಅಳಿಸಿ ಹೋದೀತು ಅವನ ಇರವೆ! ಸಾಮಾನ್ಯವಾಗಿ ಸ್ವರ್ಗಸದೃಶವಾದ ನಿಸರ್ಗ ‘ನರಕಾಸುರ’ ನಾಗುತ್ತಿರುವ ದುರಂತ ದುಃಖಕರವಲ್ಲವೆ?

–ಸಿ.‍ಪಿ.ಕೆ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT