‘ನಾಯಿಬಾಲಾ ಡೊಂಕೆ’ ಎಂಬ ನಾಟಕ ಈ ಮಹತ್ವದ ವಿಷಯದ ಮೇಲೆ ಬೆಳಕು ಚೆಲುತ್ತದೆ. ಅಲ್ಲದೇ ಮೂಢನಂಬಿಕೆಗಳನ್ನು ಮೆಟ್ಟಿ ನಿಲ್ಲುವಲ್ಲಿ ಪ್ರೇರಣೆ ನೀಡುತ್ತದೆ. ಧಾರವಾಡ ಕೃಷಿ ವಿದ್ಯಾಲಯದ ಪಶು ತಜ್ಞ ಡಾ. ಅನಿಲ್ಕುಮಾರ್ ಮುಗಳಿ ಈ ನಾಟಕದ ಕರ್ತೃ. ನಾಟಕವನ್ನು ರಾಜೇಂದ್ರ ಆರ್ ಕುಲಕರ್ಣಿ ಹಾಗೂ ಸೋಮಶೇಖರ ಎಸ್ ರುಳಿ ನಿರ್ಮಾಣ ಮಾಡಿದ್ದರು. ಶೋಭಾ ಎನ್ ವಕೀಲ ಸಂಕಲನ ನೆರವು ನೀಡಿದ್ದರು.