<p>ಆಳಂದ: ಪಟ್ಟಣದ ಆರಾಧ್ಯದೈವ ಹನುಮಾನ ದೇವರ ಜಾತ್ರಾ ಉತ್ಸವದ ನಿಮಿತ್ತ ಏ.2ರಂದು ಸಂಜೆ 6ಕ್ಕೆ ಮಹಾರಥೋತ್ಸವವು ಜರುಗಲಿದೆ. ಅಂದು ಮಧ್ಯಾಹ್ನ 1ಕ್ಕೆ ಪಟ್ಟಣದ ಮುಖ್ಯಬೀದಿಗಳಲ್ಲಿ ನಂದಿಕೋಲ ಮೆರವಣಿಗೆ, ಕುಂಭಕಳಸ ಹಾಗೂ ಪಲ್ಲಕ್ಕಿ ಉತ್ಸವವು ಅದ್ದೂರಿಯಾಗಿ ನಡೆಯಲಿದೆ.</p>.<p>ಡೊಳ್ಳುಕುಣಿತ, ಲಂಬಾಣಿ ನೃತ್ಯ ಸೇರಿದಂತೆ ವಿವಿಧ ಕಲಾಮೇಳಗಳಿಂದ ನೃತ್ಯ ಪ್ರದರ್ಶನ, ಕೋಲಾಟವು ಜರುಗಲಿದೆ. ರಾತ್ರಿ 10ಕ್ಕೆ ಹನುಮಾನ ತರುಣ ಸಂಘದ ಕಲಾವಿದರಿಂದ ‘ಅಣ್ಣನ ಅರಮನೆ’ ನಾಟಕ ಪ್ರದರ್ಶನ ಮತ್ತು ಜನಪದ ಕಲಾವಿದರಿಂದ ಗೀಗೀ ಪದಗಳ ಗಾಯನ ನಡೆಯಲಿದೆ.</p>.<p>3ರಂದು ಸಂಜೆ 4ಕ್ಕೆ ಜಂಗೀ ಪೈಲ್ವಾನರ ಕುಸ್ತಿ ಸ್ಪರ್ಧೆಗಳು ನಡೆಯಲಿವೆ. ರಾತ್ರಿ 8ಕ್ಕೆ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ರಾತ್ರಿ 10ಕ್ಕೆ ‘ಮಾನವರ ಮನೆತನದಲ್ಲಿ’ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.</p>.<p>4ರಂದು ರಾತ್ರಿ 10ಕ್ಕೆ ‘ಅಣ್ಣನ ಅರಮನೆ’ ನಾಟಕ ಹಾಗೂ 5ರಂದು ರಾತ್ರಿ 10ಕ್ಕೆ ‘ರೇಣುಕಾ ಯಲ್ಲಮ್ಮ’ ಪೌರಾಣಿಕ ನಾಟಕ ಪ್ರದರ್ಶನ ಜರುಗಲಿದೆ ಎಂದು ಹನುಮಾನ ಜಾತ್ರಾ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಮಾರ್ಚ್ 26ರಿಂದ ಏ.2ರವರೆಗೆ ಪ್ರತಿದಿನ ರಾತ್ರಿ 8ಕ್ಕೆ ರಾಮಾಯಣ ಪೌರಾಣಿಕ ಕಥಾ ಪ್ರದರ್ಶನವು ಜರುಗುತ್ತಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260331-31-1885496918</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಳಂದ: ಪಟ್ಟಣದ ಆರಾಧ್ಯದೈವ ಹನುಮಾನ ದೇವರ ಜಾತ್ರಾ ಉತ್ಸವದ ನಿಮಿತ್ತ ಏ.2ರಂದು ಸಂಜೆ 6ಕ್ಕೆ ಮಹಾರಥೋತ್ಸವವು ಜರುಗಲಿದೆ. ಅಂದು ಮಧ್ಯಾಹ್ನ 1ಕ್ಕೆ ಪಟ್ಟಣದ ಮುಖ್ಯಬೀದಿಗಳಲ್ಲಿ ನಂದಿಕೋಲ ಮೆರವಣಿಗೆ, ಕುಂಭಕಳಸ ಹಾಗೂ ಪಲ್ಲಕ್ಕಿ ಉತ್ಸವವು ಅದ್ದೂರಿಯಾಗಿ ನಡೆಯಲಿದೆ.</p>.<p>ಡೊಳ್ಳುಕುಣಿತ, ಲಂಬಾಣಿ ನೃತ್ಯ ಸೇರಿದಂತೆ ವಿವಿಧ ಕಲಾಮೇಳಗಳಿಂದ ನೃತ್ಯ ಪ್ರದರ್ಶನ, ಕೋಲಾಟವು ಜರುಗಲಿದೆ. ರಾತ್ರಿ 10ಕ್ಕೆ ಹನುಮಾನ ತರುಣ ಸಂಘದ ಕಲಾವಿದರಿಂದ ‘ಅಣ್ಣನ ಅರಮನೆ’ ನಾಟಕ ಪ್ರದರ್ಶನ ಮತ್ತು ಜನಪದ ಕಲಾವಿದರಿಂದ ಗೀಗೀ ಪದಗಳ ಗಾಯನ ನಡೆಯಲಿದೆ.</p>.<p>3ರಂದು ಸಂಜೆ 4ಕ್ಕೆ ಜಂಗೀ ಪೈಲ್ವಾನರ ಕುಸ್ತಿ ಸ್ಪರ್ಧೆಗಳು ನಡೆಯಲಿವೆ. ರಾತ್ರಿ 8ಕ್ಕೆ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ರಾತ್ರಿ 10ಕ್ಕೆ ‘ಮಾನವರ ಮನೆತನದಲ್ಲಿ’ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.</p>.<p>4ರಂದು ರಾತ್ರಿ 10ಕ್ಕೆ ‘ಅಣ್ಣನ ಅರಮನೆ’ ನಾಟಕ ಹಾಗೂ 5ರಂದು ರಾತ್ರಿ 10ಕ್ಕೆ ‘ರೇಣುಕಾ ಯಲ್ಲಮ್ಮ’ ಪೌರಾಣಿಕ ನಾಟಕ ಪ್ರದರ್ಶನ ಜರುಗಲಿದೆ ಎಂದು ಹನುಮಾನ ಜಾತ್ರಾ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಮಾರ್ಚ್ 26ರಿಂದ ಏ.2ರವರೆಗೆ ಪ್ರತಿದಿನ ರಾತ್ರಿ 8ಕ್ಕೆ ರಾಮಾಯಣ ಪೌರಾಣಿಕ ಕಥಾ ಪ್ರದರ್ಶನವು ಜರುಗುತ್ತಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260331-31-1885496918</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>