ಪರಿಶಿಷ್ಟ ಜಾತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖಂಡರಾದ ಚಂದ್ರಶಾ ಕಂಬಾರ, ಮಲ್ಲಿಕಾರ್ಜುನ ಸಗುಮಳೆ, ರಾಜಕುಮಾರ ಜಂಡೆ, ಆನಂದಯ್ಯ ಸ್ವಾಮಿ, ಶರಣಬಸಪ್ಪ ಜಕಾಪುರೆ, ವಿಜಯಕುಮಾರ ಪಾಟೀಲ, ಸಿದ್ದರಾಮ ತಳಕೇರಿ, ಬಸವರಾಜ ಕೋಳಿ, ಅಪ್ಪಾರಾವ ಸಗಮುಳೆ, ರಾಜು ಸಿಂಗೆ, ಅಂಬರೀಷ ಮೈಂದರ್ಗಿ, ಸಿದ್ದರಾಮ ಮುಂದಿನಕೇರಿ, ಮರೆಪ್ಪ ತಳಕೇರಿ, ಸೂರ್ಯಕಾಂತ ಮುಂದಿನಕೇರಿ, ಕಲ್ಯಾಣಿ ತಳಕೇರಿ, ಶ್ರೀಶೈಲ ಸೊನ್ನಕಾಂಬಳೆ ಇದ್ದರು.