ಸುಭಾಷ ರಾಠೋಡ, ಸಂಜೀವ ಯಾಕಾಪುರ, ಆನಂದ ಟೈಗರ್ ಮಾತನಾಡಿದರು. ಬೆಲ್ದಾಳ ಶರಣರು ಸಾನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಜಗದೇವಿ ಶಂಕರರಾವ್ ಗಡಂತಿ, ದೀಪಕನಾಗ್ ಪುಣ್ಯಶೆಟ್ಟಿ, ಭೀಮರಾವ್ ಟಿಟಿ, ಗೋಪಾಲರಾವ್ ಕಟ್ಟಿಮನಿ, ಗೌತಮ ಪಾಟೀಲ, ರವಿರಾಜ ಕೊರವಿ, ಬಸವರಾಜ ಮಾಲಿ, ಲಕ್ಷ್ಮಣ ಆವುಂಟಿ, ಬಸವರಾಜ ಬೆಣ್ಣೂರು, ರಾಮಚಂದ್ರ ಜಾಧವ, ಮಂಜುನಾಥ ಕೊರವಿ, ಗೋಪಾಲ ಜಾಧವ, ಹಣಮಂತ ಗುತ್ತೇದಾರ, ಸುದರ್ಶನ ಬಿರಾದಾರ, ಬಸವೇಶ್ವರ ಹೀರಾ, ಚಿತ್ರಶೇಖರ ಪಾಟೀಲ, ಇಂದುಮತಿ ಮನೋಹರ, ಆರ್ ಗಣಪತರಾವ್, ಪ್ರವೀಣ ಟಿಟಿ, ಶ್ರೀಮಂತ ಕಟ್ಟಿಮನಿ ಇದ್ದರು.