ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣ ಕಮಕನೂರ, ಕೋಲಿ ಸಮಾಜ ಮುಖಂಡರಾದ ಶಿವಶರಣಪ್ಪ ಕೋಬಾಳ, ಬಾಬುರಾವ ಕೋಬಾಳ, ಸಂದೇಶ ಕಮಕನೂರ, ಶಾಂತಪ್ಪ ಕೂಡಿ, ವಿಶ್ವರಾಧ್ಯ ಹಳ್ಳಿ, ರಾಯಪ್ಪ ಹೊನಗುಂಟಿ, ಶ್ಯಾಮರಾಯ ಸುಲ್ತಾನಪೂರ, ರಾಮಪ್ಪ ಹೊನಗುಂಟಿ, ಉದಯ ಹೊನಗುಂಟಿ, ಸುಖದೇವ ಕೋಗನೂರ, ಅನಿಲಕೂಡಿ, ಶ್ರೀಕಾಂತ ಆಲೂರ, ಮಲ್ಲುಕೂಡಿ, ಅಶೋಕ ಬಿದನೂರ, ಆಕಾಶ ತಳವಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.